ಚಿತ್ತಾಪುರ:ಇಂದು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆದುನಿಕ ಭಾರತದ ಕನಸುಗಾರ & ಡಿಜಿಟಲ್ ಕ್ರಾಂತಿಯ ಹರಿಕಾರರು, ಮಾಜಿ ಪ್ರಧಾನ ಮಂತ್ರಿಗಳಾದ ದಿ.ರಾಜೀವ್ ಗಾoಧೀಜಿಯವರ ಪುಣ್ಯದಿನವನ್ನು ಆಚರಿಸಲಾಯಿತು*
ಈ ಸಂಧರ್ಭದಲ್ಲಿ ಕಿಸಾನ್ ಘಟಕದ ಅಧ್ಯಕ್ಷರು ಹಾಗೂ ಕೃಷಿಕ ಸಮಾಜದ ತಾಲೂಕಾಧ್ಯಕ್ಷರಾದ ಶ್ರೀ ನಾಗರೆಡ್ಡಿ ಗೋಪಾಸೆನ್ ಸಾಹುಕಾರ್, ಕಾಂಗ್ರೆಸ್ ಮುಖಾಂಡರಾದ ಲಕ್ಷ್ಮಿಕಾಂತ್ ಸಾಲಿ,ಯುವ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷರಾದ ಸಂಜಯ ಬುಳಕರ, ಯುವ ಅಧ್ಯಕ್ಷ ದೇವು ಯಾಬಳ, ಮೌನಗಂಗಾಧರ ಡಿಗ್ಗಿ,ಚಂದ್ರಕಾಂತ್ ಯರಗಲ, ಕುಲಕರ್ಣಿ ಚಿತ್ತಾಪುರ ಇದ್ದರು.
*ವರದಿ – ಹುಲಗಪ್ಪ ಎಂ ಹವಾಲ್ದಾರ್*

        
                  
                  
                  
                  
More Stories
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮ …..*
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟಕ್ಕೆ ಬೇಸತ್ತ ವಾಹನ ಸವಾರರು ಮತ್ತು ಸಾರ್ವಜನಿಕರು…