ಶಿವಮೊಗ್ಗ ಜಿಲ್ಲಾ ಅಹಿಂದ ಸಂಚಾಲಕರ ಸಭೆ ದಿನಾಂಕ 7-5-2025 ರಂದು ಮಧ್ಯಾಹ್ನ 3 ಗಂಟೆಗೆ ಹೋಟೆಲ್ ಮಥುರಾ ಸೆಂಟ್ರಲ್ ಶಿವಮೊಗ್ಗದಲ್ಲಿ ನಡೆಯಿತು. ಮಹಮದ್ ಸನಾವುಲ್ಲಾ ರವರು, ರಾಜ್ಯ ಅಹಿಂದ ಸಂಚಾಲಕರು. ಜಿ ಪರಮೇಶ್ವರಪ್ಪ ರಾವರು ಜಿಲ್ಲಾ ಪ್ರಧಾನ ಸಂಚಾಲಕರು. ಮತ್ತು ಎನ್ ಪಿ ಧರ್ಮರಾಜ್ ರವರು ಜಿಲ್ಲಾ ಜಂಟಿ ಸಂಚಾಲಕರು. ಮತ್ತು 30 ಜಿಲ್ಲಾ ಸಂಚಾಲಕರು ಭಾಗವಹಿಸಿದ್ದರು
ಅಹಿಂದ ಸಂಚಾಲಕರ ಸಭೆ | ಶಿವಮೊಗ್ಗ ಜಿಲ್ಲೆ
        
                  
                  
                  
                  
More Stories
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮ …..*
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟಕ್ಕೆ ಬೇಸತ್ತ ವಾಹನ ಸವಾರರು ಮತ್ತು ಸಾರ್ವಜನಿಕರು…