November 4, 2025

23-8-2025 ರಂದು ಬೆಳಿಗ್ಗೆ 11 ಗಂಟೆಗೆ ಸರ್ಕಾರಿ ನೌಕರರ ಭವನ ಶಿವಮೊಗ್ಗದಲ್ಲಿ ರಾಜ್ಯ ಅಹಿಂದ ಚಳವಳಿ ಸಮಾವೇಶ…

ರಾಜ್ಯ ಅಹಿಂದ ಚಳವಳಿ ಸಮಾವೇಶ.

ದಿನಾಂಕ:23-8-2025 ರಂದು ಬೆಳಿಗ್ಗೆ 11 ಗಂಟೆಗೆ ಸರ್ಕಾರಿ ನೌಕರರ ಭವನ ಶಿವಮೊಗ್ಗದಲ್ಲಿ ರಾಜ್ಯ ಅಹಿಂದ ಚಳವಳಿ ಸಮಾವೇಶ ನಡೆಯಿತು. ರಾಜ್ಯ ಮುಖ್ಯ ಸಂಚಾಲಕರು ಎಸ್ ಮೂರ್ತಿ ರವರು, ರಾಜ್ಯ ಸಂಚಾಲಕರು ಮೊಹಮ್ಮದ್ ಸನಾವುಲ್ಲಾ ರವರು, ರಾಜ್ಯ ಸಂಚಾಲಕರು ಟಿ ನಾ ಶ್ರೀನಿವಾಸ್ ರವರು, ರಾಜ್ಯ ಸಂಚಾಲಕರು ಎನ್ ಪಿ ಧರ್ಮರಾಜ್ ರವರು, ಜಿಲ್ಲಾ ಮುಖ್ಯ ಸಂಚಾಲಕರು ಕಲ್ಲಪ್ಪ ರವರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

error: Content is protected !!