November 4, 2025

ಕಸಾಪ ಘನತೆಯನ್ನು ಸರ್ವಾಧಿಕಾರಿ ಧೋರಣೆಯಿಂದ  ಹಾಳುಮಾಡುತ್ತಿರುವುದರ ಬಗ್ಗೆ – ರಾಮಣ್ಣ ಕೋಡಿಹೊಸಹಳ್ಳಿ 

 

ಸಾಹಿತಿಯೇ ಅಲ್ಲದ ಮಹೇಶ ಜೋಶಿಯು ದೂರದರ್ಶನ ದ ನಿರ್ದೇಶಕನಾಗಿದ್ದ ಪ್ರಭಾವದಿಂದ

ಕಸಾಪ ಅಧ್ಯಕ್ಷನಾಗಿ , ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಂಸ್ಥಾಪಿಸಿದ, ಕನ್ನಡಿಗರ ಪ್ರಾರಿನಿಧಿಕ ಸಂಸ್ಥೆಯಾದ ಜನತಂತ್ರ ವ್ಯವಸ್ಥೆಯ ಕಸಾಪ ಘನತೆಯನ್ನು ಸರ್ವಾಧಿಕಾರಿ ಧೋರಣೆಯಿಂದ

ಹಾಳುಮಾಡುತ್ತಿರುವುದರ ಬಗ್ಗೆ, ರಾಜ್ಯ ಸರಕಾರ, ವಿಶೇಷವಾಗಿ ಕನ್ನಡಪರ ಕಾಳಜಿಯುಳ್ಳ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಆದ್ಯ ಗಮನಹರಿಸಿ , ಜೋಶಿಯನ್ನು ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸಿ, ಕಸಾಪ ಕ್ಕೆ ಸೈಕ್ತ ಅಸಡಳಿತಾಧಿಕಾರಿ ನೇಮಿಸಿ

ಪರಿಷತ್ತಿನ ಪಾರಂಪರಿಕ ಘನತೆಯನ್ನು ಉಳಿಸಲು ಮುಂದಾಗಬೇಕೆಂದು ಕಳಕಳಿಯ ಮನವಿ ಮಾಡುತ್ತೇನೆ.

–ರಾಮಣ್ಣ ಕೋಡಿಹೊಸಹಳ್ಳಿ

ಹಿರಿಯ ಪತ್ರಕರ್ತ, ಕಸಾಪ ದ ಮುಖವಾಣಿ ೧೯೭೦– ೮೦ ರ ದಶಕದಲ್ಲಿ ಪಾಕ್ಷಿಕವಾಗಿದ್ದ

“ಕನ್ನಡ ನುಡಿ” ಯ ಮಾಜಿ ಸಂಪಾದಕ, ಬೆಂಗಳೂರು ನಗರ ಜಿಲ್ಲಾ ಕಸಾಪ ದ ಮಾಜಿ ಅಧ್ಯಕ್ಷ , ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ.

error: Content is protected !!